ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿತಿಯಲ್ಲಿದೆ. ಬದುಕಿನ ಸಾರ್ಥಕತೆಯ ಅರ್ಥವಂತಿಕೆಗಳಿಗೆ ಅನಿವಾರ್ಯ ಎನ್ನುವಂತೆ ಸಾಹಿತ್ಯಸೃಷ್ಟಿಯನ್ನು ಪ್ರತಿಬಿಂಬಿಸುವುದಾದರೂ ಸುಲಭಕ್ಕೆ ಸಾಧ್ಯವಾಗುತ್ತದೆಯೆ? ಎನ್ನುವ ಸ್ಥಿತಿ. ಹಾಗಿದ್ದು ಸೃಜನಶೀಲ ಪ್ರಕ್ರಿಯೆಗಳಲ್ಲಿ ಮೊದಲನೆಯದಾಗಿ ನಿಲ್ಲುವ ಸಾಹಿತ್ಯವನ್ನು ಸುಲಭಕ್ಕೆ ನಿರಾಕರಿಸುವುದು ಸಾಧ್ಯವೇ? ಈ ಕಾರಣದಿಂದಲೂ ಇರಬೇಕು ಹೊಸ ಹೊಸ ಸಾಧ್ಯತೆಗಳಿಗೆ ಸಾಹಿತ್ಯ ಸೃಷ್ಟಿಯು ಚಾಚಿಕೊಳ್ಳುತ್ತಿದೆ. ಹೊಸಬರು ದಿನೇ ದಿನೇ ಈ ಪ್ರಪಂಚಕ್ಕೆ ಸದಸ್ಯರಾಗುತ್ತಲೇ ಇದ್ದಾರೆ. ಓದುಗರನ್ನು ಹುಡುಕಿಕೊಳ್ಳುವ ಹಂಬಲದಲ್ಲೇ ಸಾಹಿತ್ಯ ಪುನರ್ಸೃಷ್ಟಿಯತ್ತಲೂ ಚಾಚಿಕೊಳ್ಳುತ್ತಿದೆ. ಇದು ಹಳತನ್ನ ಮತ್ತೆ ಹೊಸತಾಗಿ ಗ್ರಹಿಸುವ ಕ್ರಮವೂ ಹೌದು. ಅನಿವಾರ್ಯತೆಯೂ ಹೌದು. ಒಂದು ‘ವಿಜ್ಞಾನ’ದ ರೀತಿಯಲ್ಲಿ ಈ ಬಗೆಗೊಂದು ಖಚಿತ ಅರ್ಥ ನೀಡುವಂತಿಲ್ಲ ಎಂಬುದೂ ಇಲ್ಲಿ ಮುಖ್ಯವಾದುದು.
Friday, 11 August 2017
ನೀಂ ಮಹಚ್ಛಿಲ್ಪಿ ದಿಟಂ
ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿತಿಯಲ್ಲಿದೆ. ಬದುಕಿನ ಸಾರ್ಥಕತೆಯ ಅರ್ಥವಂತಿಕೆಗಳಿಗೆ ಅನಿವಾರ್ಯ ಎನ್ನುವಂತೆ ಸಾಹಿತ್ಯಸೃಷ್ಟಿಯನ್ನು ಪ್ರತಿಬಿಂಬಿಸುವುದಾದರೂ ಸುಲಭಕ್ಕೆ ಸಾಧ್ಯವಾಗುತ್ತದೆಯೆ? ಎನ್ನುವ ಸ್ಥಿತಿ. ಹಾಗಿದ್ದು ಸೃಜನಶೀಲ ಪ್ರಕ್ರಿಯೆಗಳಲ್ಲಿ ಮೊದಲನೆಯದಾಗಿ ನಿಲ್ಲುವ ಸಾಹಿತ್ಯವನ್ನು ಸುಲಭಕ್ಕೆ ನಿರಾಕರಿಸುವುದು ಸಾಧ್ಯವೇ? ಈ ಕಾರಣದಿಂದಲೂ ಇರಬೇಕು ಹೊಸ ಹೊಸ ಸಾಧ್ಯತೆಗಳಿಗೆ ಸಾಹಿತ್ಯ ಸೃಷ್ಟಿಯು ಚಾಚಿಕೊಳ್ಳುತ್ತಿದೆ. ಹೊಸಬರು ದಿನೇ ದಿನೇ ಈ ಪ್ರಪಂಚಕ್ಕೆ ಸದಸ್ಯರಾಗುತ್ತಲೇ ಇದ್ದಾರೆ. ಓದುಗರನ್ನು ಹುಡುಕಿಕೊಳ್ಳುವ ಹಂಬಲದಲ್ಲೇ ಸಾಹಿತ್ಯ ಪುನರ್ಸೃಷ್ಟಿಯತ್ತಲೂ ಚಾಚಿಕೊಳ್ಳುತ್ತಿದೆ. ಇದು ಹಳತನ್ನ ಮತ್ತೆ ಹೊಸತಾಗಿ ಗ್ರಹಿಸುವ ಕ್ರಮವೂ ಹೌದು. ಅನಿವಾರ್ಯತೆಯೂ ಹೌದು. ಒಂದು ‘ವಿಜ್ಞಾನ’ದ ರೀತಿಯಲ್ಲಿ ಈ ಬಗೆಗೊಂದು ಖಚಿತ ಅರ್ಥ ನೀಡುವಂತಿಲ್ಲ ಎಂಬುದೂ ಇಲ್ಲಿ ಮುಖ್ಯವಾದುದು.
Subscribe to:
Post Comments (Atom)
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
Popular Posts
-
ಆರಂಭದ ಹಾದಿ..... ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿ...
-
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
-
Official website https://preethiyabaduku.wixsite.com/manasu
No comments:
Post a Comment