Friday, 11 August 2017
ನಾನಕ್ಕನೆನ್ ನಿನಗೆ, ತಂಗೆ!
“ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ,
“ಲೋಕಗುರು ಕೃಪೆಯಿರಲಿ; ಲೋಕಕವಿ ಕೃಪೆಬರಲಿ;
ಕುವೆಂಪು ಚಿತ್ರಿಸಿರುವ ಈ ಪಾತ್ರಗಳ ಅನನ್ಯತೆಯನ್ನು ಅರಿಯುವ ಬರಹಕ್ಕೆ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಒಳಗಿನಿಂದಲೇ ಉತ್ತರ ಹುಡುಕುವ ಹಂಬಲವಿದೆ. ಕಥಾವಸ್ತು, ಕಾಲ, ಪರಿಸರ, ಜನಾಂಗ ಮತ್ತು ಮುಖ್ಯವಾಗಿ ಪುರುಷ ಪ್ರಾಧಾನ್ಯತೆಯ ಸಂದರ್ಭಕ್ಕೆ ಈ ಪಾತ್ರಗಳು ಪ್ರತಿಕ್ರಿಯಿಸಿದ, ತಮ್ಮತನವನ್ನು ಕಂಡುಕೊಂಡ ಬಗೆಗಿನ ಕುತೂಹಲವೇ ಇಲ್ಲಿ ಸ್ಥಾಯಿಯಾಗಿದೆ....
Subscribe to:
Post Comments (Atom)
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
Popular Posts
-
ಮಳೆಮೋಡಗಳ, ತಂಪುಗಾಳಿಯ ಪರಿಸರ, ಪ್ರಕೃತಿಯೊಳಗೆ ಎಂತದ್ದೋ ಮಧುರ ಬದಲಾವಣೆ ಚಲಿಸುವ ಮೋಡಗಳು ಅಲ್ಲಲ್ಲಿ ನಿಂತು ನಾಲ್ಕಾರು ಹನಿ ಭುವಿಗೆ ಸಿಂಪಡಿಸಿದ ಕಾಲಕ್ಕೆ ನ...
-
ಆರಂಭದ ಹಾದಿ..... ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿ...
-
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
No comments:
Post a Comment