Friday, 11 August 2017
ಅರಿವಿನ ಅಕ್ಕರೆ
‘ಸಂಸ್ಕೃತಿ’ ಎನ್ನುವ ಮಾತು ಜೀವಪರ ಕಾಳಜಿಯ ಮಾನವೀಯತೆಯನ್ನು ಗೌರವಿಸುವ ಸಂಗತಿಗೆ ಸಂಬಂಧಿಸಿದ್ದು. ಮುಂದುವರಿದ ರೂಪವಾದ ನಾಗರೀಕತೆ, ಅಭಿವೃದ್ಧಿಯ ಅರ್ಥವನ್ನು ಪ್ರತಿಪಾದಿಸುತ್ತಲೇ ಒಂದಷ್ಟು ವಿಲಾಸೀತನವನ್ನು ರೂಢಿಸಿತು. ಈ ಹೊತ್ತಿನ ಮತ್ತೂ ಮುಂದುವರಿದ ರೂಪ ಆಧುನಿಕತೆಯ ಹೆಸರಿನಲ್ಲಿದೆ. ಎಲ್ಲವೂ ಅಂತಿಮ ರೂಪದಲ್ಲಿದೆ ಎನ್ನಬಹುದಾದ ಇದು ತನ್ನ ಉತ್ಕರ್ಷ ಸ್ಥಿತಿಯಿಂದಲೇ ವಿನಾಶದೆಡೆಗೂ ಚಲಿಸಿರಬಹುದೆ? ಎನ್ನುವ ಅನುಮಾನ ಕಾಡದಿರುವುದಿಲ್ಲ. ಇದು ನಾವು ಏನಾಗಿದ್ದೇವೆ? ಎತ್ತಸಾಗಿದ್ದೇವೆ? ಎಂದು ಆತ್ಮಾವಲೋಕನ ಮಾಡುವ, ಮಾಡಿಸುವ ಪರಿ. ಸಾಮಾಜೀಕರಣದ ಮುಖಾ-ಮುಖಿಯಾಗಬೇಕಾದ ಸಾಮಾನ್ಯರ ಬದುಕು ಧರ್ಮ-ರಾಜಕಾರಣ ವಾಗುತ್ತಿರುವುದು ಒಳಿತಿನ ಸೂಚನೆಯಂತೂ ಖಂಡಿತಾ ಅಲ್ಲ.... “ನಿಮ್ಮ ನಿಮ್ಮ ಮನವ.... ತನುವ ಸಂತೈಸಿಕೊಳ್ಳಿ” ಎಂದು ಹೇಳುವುದು ಸುಲಭವಾಗಿಲ್ಲ.... ಕನಕದಾಸ ನಮ್ಮೊಳಗಿನ ಚೇತನವಾಗಿ ಕಾಡಬೇಕಿರುವುದು ಇಂತಲ್ಲಿಯೇ....
“ಏಕೆ ನಡುಗಿದೆ ತಾಯಿ ಭೂಮಿ, ನಡುರಾತ್ರಿಯೊಳು?
“ಅಡಿಗೆಯನ್ನು ಮಾಡಬೇಕಣ್ಣ,
“ಹೃದಯ ಹೊಲವನು ಮಾಡಿ
“ಜನನಿಯೇ ರಕ್ಷಿಪಳೆಂತೆಂಬೆನೆ ಆ ಕುಂತಿ
“ನೀ ಮಾಯೆಯೋ ನಿನ್ನೊಳು ಮಾಯೆಯೋ
“ಆರು ಬದುಕಿದರಯ್ಯ ಹರಿನಿನ್ನನಂಬಿ
Subscribe to:
Post Comments (Atom)
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
Popular Posts
-
ಮಳೆಮೋಡಗಳ, ತಂಪುಗಾಳಿಯ ಪರಿಸರ, ಪ್ರಕೃತಿಯೊಳಗೆ ಎಂತದ್ದೋ ಮಧುರ ಬದಲಾವಣೆ ಚಲಿಸುವ ಮೋಡಗಳು ಅಲ್ಲಲ್ಲಿ ನಿಂತು ನಾಲ್ಕಾರು ಹನಿ ಭುವಿಗೆ ಸಿಂಪಡಿಸಿದ ಕಾಲಕ್ಕೆ ನ...
-
ಆರಂಭದ ಹಾದಿ..... ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿ...
-
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
No comments:
Post a Comment